“ಕಲಬುರಗಿಯಲ್ಲಿ ಎರಡು ದಿನಗಳ ಉಚಿತ ಹೃದಯ ತಪಾಸಣಾ ಶಿಬಿರ: 180 ಮಕ್ಕಳ ತಪಾಸಣೆ — 46 ಕ್ಕೆ ಶಸ್ತ್ರಚಿಕಿತ್ಸೆಗೆ ಆಯ್ಕೆ; ಸಂವಿಧಾನ ಪೀಠಿಕೆ ಓದು ಮುಖಾಂತರ ಉದ್ಘಾಟನೆ”“

ಕಲಬುರಗಿ, ನವೆಂಬರ್ 25:ಕರ್ನಾಟಕ ಸರ್ಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ರಾಷ್ಟ್ರೀಯ ಬಾಲ ಸ್ವಾಸ್ಥ್ಯ (RBSK) ಕಾರ್ಯಕ್ರಮದಡಿ ನವೆಂಬರ್ 25ಮತ್ತು 26 ರಂದು ಎರಡು ದಿನಗಳ ಕಾಲ…

“4–5 ದಶಕಗಳಿಂದ ನಿರ್ಲಕ್ಷ್ಯ — ಮೂಲಭೂತ ಸೌಕರ್ಯವಿಲ್ಲದೆ ನರಳುತ್ತಿರುವ ದೇವಲ ಗಾಣಗಾಪೂರ ವಾರ್ಡ್ ನಂ.4; ಸಾರ್ವಜನಿಕರ ಖರ್ಚಿನಲ್ಲಿ ಚರಂಡಿ ನಿರ್ಮಾಣ”— ಸಂಗಣ್ಣ ಸಂಗಪ್ಪ ಬಳಗುಂಪಿ ಆಕ್ರೋಶ

ದೇವಲ ಗಾಣಗಾಪೂರ (ಅಫಜಲ್ಪುರ್), ನವೆಂಬರ್ 24ಕಲ್ಬುರ್ಗಿ ಜಿಲ್ಲೆಯ ಅಫಜಲ್ಪುರ್ ತಾಲೂಕಿನ ದೇವಲ ಗಾಣಗಾಪೂರ ಗ್ರಾಮದಲ್ಲಿರುವ ವಾರ್ಡ್ ನಂ.4 ಕಳೆದ ನಾಲ್ಕು–ಐದು ದಶಕಗಳಿಂದ ಮೂಲಭೂತ ನಾಗರಿಕ ಸೌಕರ್ಯಗಳ ಕೊರತೆಯಾಡುತ್ತಿದೆ. ಚರಂಡಿ, ರಸ್ತೆ, ಬೀದಿ ದೀಪ, ಶುದ್ಧ ಕುಡಿಯುವ ನೀರು — ಯಾವುದಕ್ಕೂ ಪರಿಹಾರ…

ಮ್ಯಾಗ್ನೆಟೊಇಲೆಕ್ಟ್ರಿಕ್ ಸಂಶೋಧನೆಗೆ ಪಿಎಚ್.ಡಿ – ಆಳಂದದ ವಿಜ್ಞಾನಿ ಡಾ. ಚಂದ್ರಶೇಖರ ಮುನ್ನೊಳ್ಳಿ ಸಾಧನೆ; ಕುಟುಂಬಸ್ಥರು ಹರ್ಷ

ಆಳಂದ, ನವೆಂಬರ್ 24:ಆಳಂದದ ಯುವ ಸಂಶೋಧಕ ಶ್ರೀ ಚಂದ್ರಶೇಖರ ಸಿದ್ದಾರೂಢ ಮುನ್ನೊಳ್ಳಿ ಅವರು ಡಾ. ಬಾಬಾಸಾಹೇಬ ಅಂಬೇಡ್ಕರ ಮರಾಠವಾಡಾ ವಿಶ್ವವಿದ್ಯಾಲಯ, ಛತ್ರಪತಿ ಸಂಭಾಜಿನಗರದಿಂದ “Magnetoelectric Effect in Ferrite–Ferroelectric Composites and the Study of Structural, Electrical and Magnetic…

ಮಾವನೂರ ಸರ್ಕಾರಿ ಮಾದರಿ ಶಾಲೆಯ ಆಟದ ಮೈದಾನ ಕೆಸರುಗದ್ದೆ — ವಿದ್ಯಾರ್ಥಿಗಳ ಸಂಚಾರಕ್ಕೆ ಅಡ್ಡಿ, ಸುರಕ್ಷತೆಗೆ ಧಕ್ಕೆ

ಮಾವನೂರ ಸರ್ಕಾರಿ ಮಾದರಿ ಶಾಲೆಯ ಆಟದ ಮೈದಾನ ಕೆಸರುಗದ್ದೆ — ವಿದ್ಯಾರ್ಥಿಗಳ ಸಂಚಾರಕ್ಕೆ ಅಡ್ಡಿ, ಸುರಕ್ಷತೆಗೆ ಧಕ್ಕೆಜೇವರ್ಗಿ:ಜೇವರ್ಗಿ ತಾಲ್ಲೂಕಿನ ಮಾವನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಿನನಿತ್ಯದ ಓದು–ಬರುವು ಪೂರ್ತಿಯಾಗಿ ಸಂಕಷ್ಟಕರವಾಗಿದೆ. ಶಾಲೆಯ ಆಟದ ಮೈದಾನ ನಿರಂತರ ಮಳೆಯಿಂದಾಗಿ…

ಅವಮಾನಕಾರಿ ಹೇಳಿಕೆ ವಿವಾದ: ಹಾಸ್ಯನಟಿ ನಯನಾ ವಿರುದ್ಧ ದಲಿತ ಸೇನೆ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಕ್ರಮಕ್ಕೆ ಒತ್ತಾಯ.

ಕಲಬುರ್ಗಿ, ನ.18:ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಸ್ಯನಟಿ ನಯನಾ ಮಾಡಿದ ‘ಹೊಲಸು’, ‘ಹೊಲಗೇರಿ’ ಎಂಬ ನಿಷೇಧಿತ ಹಾಗೂ ಅವಹೇಳನಕಾರಿ ಪದಬಳಕೆ ಗಂಭೀರ ವಿರೋಧಕ್ಕೆ ಗುರಿಯಾಗಿದೆ. ಶೋಷಿತ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದು ಜಾತಿ ಆಧಾರಿತವಾಗಿ ಅವಮಾನ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ, ದಲಿತ…

ದಕ್ಷಿಣ ಭಾರತದ ಮೊದಲ ಕ್ಯೋಕುಶಿನ್ ಕೈ ಕಾನ್ ಸೊನೋಡಾ ಕರಾಟೆ ಟೂರ್ನಮೆಂಟ್ ಬೆಂಗಳೂರಿನಲ್ಲಿ ಭವ್ಯ ಆಯೋಜನೆ

ಬೆಂಗಳೂರು, ನವೆಂಬರ್ 16, 2025:ನಗರದ ರಾಮಮೂರ್ತಿ ನಗರದಲ್ಲಿ ಜಾಕ್ಸ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಮತ್ತು ಇಂಟರ್ನ್ಯಾಷನಲ್ ಕರಾಟೆ ಡೋ ಆರ್ಗನೈಸೇಶನ್ ಕ್ಯೋಕುಶಿನ್ ಕೈ ಕಾನ್ ಸೊನೋಡಾ ಗ್ರೂಪ್ (ಐಕೊಕ್ಸ್–ಜಪಾನ್) ವತಿಯಿಂದ ದಕ್ಷಿಣ ಭಾರತದ ಮೊದಲ ಕ್ಯೋಕುಶಿನ್ ಕೈ ಕಾನ್ ಸೊನೋಡಾ ಗ್ರೂಪ್…

ಕಬ್ಬು ದರ ಉಲ್ಲಂಘನೆ ವಿರುದ್ಧ ಚೌಡಾಪುರ್‌ನಲ್ಲಿ ಉಗ್ರ ಪ್ರತಿಭಟನೆ – ರಾಷ್ಟ್ರೀಯ ಹೆದ್ದಾರಿ ತಡೆದು ರೈತರ ಆಕ್ರೋಶ ಜ್ವಾಲಾಮುಖಿ

ಚೌಡಾಪುರ್ (ಅಫಜಲಪೂರ), ನ.17:ಕಲಬುರಗಿ ಜಿಲ್ಲೆ ಅಫಜಲಪೂರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿಯು ರಾಜ್ಯ ಸರ್ಕಾರ ನಿಗದಿಪಡಿಸಿದ್ದ ಕಬ್ಬು ದರವನ್ನು ಸಕ್ಕರೆ ಕಾರ್ಖಾನೆ ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆ ಇಂದು ಉಗ್ರ ಪ್ರತಿಭಟನೆ ನಡೆಸಿ ರಾಷ್ಟ್ರೀಯ…

ತಳವಾರರ ಜಾತಿ ಸರ್ಟಿಫಿಕೇಟ್ ಏಕೆ ತಡೆ? ಸರ್ಕಾರ ಸ್ಪಷ್ಟನೆ ನೀಡಬೇಕು” – ಶಾಸಕ ಅಲ್ಲಂಪ್ರಭು ಪಾಟೀಲ್

ಕಲಬುರಗಿ, ನ.16: ತಳವಾರ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ ನೀಡುವ ಕಾರ್ಯ ಇದ್ದಕ್ಕಿದ್ದಂತೆ ನಿಲ್ಲಿಸಿದ ರಾಜ್ಯ ಸರ್ಕಾರ ಕಾರಣವೇನು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕು ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದ್ದಾರೆ. ಶನಿವಾರ ಬೆಂಗಳೂರು–ಮೈಸೂರು ರಸ್ತೆಯ…

ಎನ್‌ಡಿಆರ್‌ಎಫ್ ನಿಯಮಾವಳಿ ತಿದ್ದುಪಡಿ ಮಾಡಿ ಪರಿಹಾರ ಹೆಚ್ಚಿಸಬೇಕು – ಶಹಾಬಾದ್‌ನಲ್ಲಿ ರೈತರಿಂದ ಭಾರೀ ಪ್ರತಿಭಟನೆಎನ್‌ಡಿಆರ್‌ಎಫ್ ನಿಯಮಾವಳಿ ತಿದ್ದುಪಡಿ ಮಾಡಿ ಪರಿಹಾರ ಹೆಚ್ಚಿಸಬೇಕು – ಶಹಾಬಾದ್‌ನಲ್ಲಿ ರೈತರಿಂದ ಭಾರೀ ಪ್ರತಿಭಟನೆ

ಶಹಾಬಾದ್, ನ.16: ಎನ್‌ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ) ನಿಯಮಾವಳಿ 2005ರ ಪ್ರಕಾರ ನೀಡಲಾಗುತ್ತಿರುವ ಪರಿಹಾರ ರಾಯಭಾರಕ್ಕೆ ಸರಿಯಾಗಿಲ್ಲ, ರೈತರ ಹಿತಕ್ಕೆ ಸಂಪೂರ್ಣ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಶಹಾಬಾದ್ ತಾಲ್ಲೂಕಿನ ರೈತರು ಭಾರೀ ಪ್ರತಿಭಟನೆ ನಡೆಸಿದರು. ಭಂಕೂರ ಕ್ರಾಸ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ…

ಯತಿರಾಜ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯಗುರು ಗೋವಿಂದ ಚೌಡಾಪುರಕರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ – 35 ವರ್ಷದ ಶ್ರೇಷ್ಠ ಸೇವೆಗೆ ಗೌರವ

ಯತಿರಾಜ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯಗುರು ಗೋವಿಂದ ಚೌಡಾಪುರಕರ್ ಅವರಿಗೆ ಭಾವಪೂರ್ಣ ಬೀಳ್ಕೊಡುಗೆ – 35 ವರ್ಷದ ಶ್ರೇಷ್ಠ ಸೇವೆಗೆ ಗೌರವ ಗಾಣಗಾಪೂರ, ಅಫಜಲಪೂರ್ ತಾ., ನ.15:ಅಫಜಲಪೂರ್ ತಾಲೂಕಿನ ದೇವರ ಗಾಣಗಾಪೂರ ಗ್ರಾಮದ ಯತಿರಾಜ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಗೋವಿಂದ…

error: Content is protected !!